ಈ ಮುಂಗಾರು ತಂದಿದೆ ಮಣ್ಣಿಗೆ ಕಂಪುನನ್ನದೊಂದು ಆಸೆ ,
ನೀಡುವುದೇ ನನ್ನೆದೆಗೆ ಈ ಮಳೆಯು ತಂಪು ..?
ನನ್ನೆದೆಯು ಬರಡಾಗಿದೆ ವಿರಹದಾ ಬೇಗೆಯಲಿ ಬೆಂದು
ಕಾಯುತಿದೆ ಹೊಸದೊಂದು ಹಸಿರ ಚಿಗುರಿಗೆ ಇಂದು ..
ಬತ್ತಿದಾ ನದಿಯಲ್ಲೇ ಹರಿಯುತ್ತಂತೆ ಮತ್ತೊಮ್ಮೆ ನೀರು ಉಕ್ಕಿ
ಹರಿಯದೆ , ಬರಡಾದ ನನ್ನೆದೆಯಲ್ಲಿ ಇನ್ನೊಮ್ಮೆ ಒಲವು ಉಕ್ಕಿ ? :)
mari jayant kaykini avrige namaskara...
ReplyDeleteadbhuta...